ಭಾರತ ರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು
| ಪುರಸ್ಕೃತರು |
ವರ್ಷ |
ವಿಶೇಷತೆ |
| ಸರ್. ಎಂ. ವಿಶ್ವೇಶ್ವರಯ್ಯ |
1955 |
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ. |
| ಭೀಮಸೇನ್ ಜೋಶಿ |
2008 |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪುರಸ್ಕೃತರು. |
| ಸಿ.ಎನ್.ಆರ್. ರಾವ್ |
2014 |
ಅಂತರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು. ಸಿ.ವಿ.ರಾಮನ್ ಮತ್ತು ಅಬ್ದುಲ್ ಕಲಾಂ ನಂತರ ಈ ಪ್ರಶಸ್ತಿ ಪಡೆದ ವಿಜ್ಞಾನಿ. |
These below are Trending in Krishicode Website !!!!
Thursday, January 01, 2026
0 Comments