Ad Code

ಭಾರತ ರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು

ಪುರಸ್ಕೃತರು ವರ್ಷ ವಿಶೇಷತೆ
ಸರ್. ಎಂ. ವಿಶ್ವೇಶ್ವರಯ್ಯ 1955 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ.
ಭೀಮಸೇನ್ ಜೋಶಿ 2008 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪುರಸ್ಕೃತರು.
ಸಿ.ಎನ್.ಆರ್. ರಾವ್ 2014 ಅಂತರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು. ಸಿ.ವಿ.ರಾಮನ್ ಮತ್ತು ಅಬ್ದುಲ್ ಕಲಾಂ ನಂತರ ಈ ಪ್ರಶಸ್ತಿ ಪಡೆದ ವಿಜ್ಞಾನಿ.

Post a Comment

0 Comments

Close Menu