Ad Code

ಗದ್ಯ, ವಚನ, ರಗಳೆ



ಲೇಖಕರು / ಕವಿಗಳುಕೃತಿಗಳು
ಮುಮ್ಮಡಿ ಕೃಷ್ಣರಾಜಸೌಗಂಧಿಕಾ ಪರಿಣಯ, ಉತ್ತರರಾಮಚರಿತೆ
ತಿರುಮಲಾರ್ಯಚಿಕ್ಕದೇವರಾಜ ವಂಶಾವಳಿ
ಚಾಮರಾಜ ಒಡೆಯರ್ಚಾಮರಾಜೋಕ್ತಿ ವಿಲಾಸ
1ನೇ ಮಂಗರಾಜಖಗೇಂದ್ರಮಣಿ ದರ್ಪಣ
ಮುದ್ದಣಅದ್ಭುತ ರಾಮಾಯಣ, ರಾಮಾಶ್ವಮೇಧ
ಕೆಂಪನಾರಾಯಣಮುದ್ರಾಮಂಜೂಷ
ದೇವಚಂದ್ರರಾಜಾವಳೀ ಕಥೆ
ಸಿಂಗಾರಾರ್ಯಮಿತ್ರವಿಂದಾ ಗೋವಿಂದ
ಚಿಕ್ಕದೇವರಾಜ ಒಡೆಯರ್ಗೀತಾಗೋಪಾಲ, ಚಿಕ್ಕದೇವರಾಜ ಬಿನ್ನಪ
ನಿಜಗುಣ ಶಿವಯೋಗಿಅನುಭವಸಾರ, ಕೈವಲ್ಯ ಪದ್ಧತಿ, ವಿವೇಕ ಚಿಂತಾಮಣಿ
ಮಲ್ಲಿಕಾರ್ಜುನಸೂಕ್ತಿ ಸುಧಾರ್ಣವ
ಜನ್ನಯಶೋಧರ ಚರಿತೆ
ಪಾಲ್ಕುರಿಕೆ ಸೋಮನಾಥಚನ್ನಬಸವ ರಗಳೆ, ಶರಣ ಬಸವ ರಗಳೆ
ಹರಿಹರಶರಭ ಚರಿತೆ
ಮಹಾದೇವಿಯಕ್ಕಯೋಗಾಂಗ ತ್ರಿವಿಧಿ
ಬ್ರಹ್ಮ ಶಿವಸಮಯ ಪರೀಕ್ಷೆ
ಶ್ರೀಧರಾಚಾರ್ಯಜಾತಕ ತಿಲಕ
ಚಾವುಂಡರಾಯಚಾವುಂಡರಾಯ ಪುರಾಣ
ಶಿವಕೋಟ್ಯಾಚಾರ್ಯವಡ್ಡಾರಾಧನೆ

Post a Comment

0 Comments

Close Menu