Ad Code

Question and Answers in Kannada Part - 5

 

ಕ್ರ.ಸಂಪ್ರಶ್ನೆಉತ್ತರ
1ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವವರು ಯಾರು?ಡಾ. ಪ್ರಭುಶಂಕರ
2ಕರ್ನಾಟಕದ ಉದ್ದವಾದ ನದಿ ಯಾವುದು?ಕಾವೇರಿ
3ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು?ರಾಮೋಹಳ್ಳಿ (ಬೆಂಗಳೂರು)
4ಕನ್ನಡದಲ್ಲಿ ಅತೀ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು ಯಾರು?ಎನ್. ನರಸಿಂಹಯ್ಯ
5ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು?1924, ಮೈಸೂರು
6ರೈಡರ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದಾಗಿದೆ?ಗಾಲ್ಫ್
7ರನ್ನ ಮಹಾಕವಿ ಬರೆದ ಗದಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು?ಸಾಹಸ ಭೀಮ ವಿಜಯ
8ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?ಕಾವ್ಯಾರ್ಥ ಚಿಂತನೆ
9ಸಂಸಾರ ಕಾದಂಬರಿ ಬರೆದವರು ಯಾರು?ಡಾ. ಯು.ಆರ್. ಅನಂತಮೂರ್ತಿ
10ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು?ಉತ್ತರ ಕನ್ನಡ
11ಕನ್ನಡದ ಮೊದಲ ಟೆಲಿಚಿತ್ರ ಯಾವುದು? ಮತ್ತು ನಿರ್ದೇಶಕರು ಯಾರು?ಬಣ್ಣದ ವೇಷ, ಗಿರೀಶ್ ಕಾಸರವಳ್ಳಿ
12ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು?ಶಿವಮೊಗ್ಗ
13ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?ಬೆಂಗಳೂರು - ಜೋಲಾರಪೇಟೆ
14ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು?ಆಮುಕ್ತ ಮಾಲ್ಯದ ಮತ್ತು ಜಾಂಬವತಿ ಕಲ್ಯಾಣ
15ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು?ನಂದಿದುರ್ಗ
16ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು?ನಂದಿ
17ಯುದ್ಧದಲ್ಲಿ ಮೊದಲ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು?ಟಿಪ್ಪು ಸುಲ್ತಾನ್
18ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗಿದೆ?ಆಲೂರು ವೆಂಕಟರಾವ್
19ಕರ್ನಾಟಕದಲ್ಲಿ ಮೊಟ್ಟಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ?ಭದ್ರಾವತಿ (1927)
20ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು?39 ಅಡಿ
21ತುಂಗಭದ್ರಾ ಯಾವ ನದಿಗೆ ಉಪನದಿ?ಕೃಷ್ಣಾ
22ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?ಆಗುಂಬೆ
23ಮಾನವನ ರಕ್ತೋತ್ತರದ ಸಾಮಾನ್ಯ ವ್ಯಾಪ್ತಿ ಎಷ್ಟು?120/80 ಮಿ.ಮೀ
24ಭಾರತೀಯ ವಿಜ್ಞಾನ ಸಂಸ್ಥೆ ಯಾವ ಊರಿನಲ್ಲಿದೆ?ಬೆಂಗಳೂರು
25ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ?ಶಿವಮೊಗ್ಗ
26ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು?ಎಣಗಿ ಬಾಳಪ್ಪ
27ಟೇಬಲ್ ಟೆನ್ನಿಸ್ ಹೆಸರಾಗಿರುವ ಕನ್ನಡಿಗ ಯಾರು?ಉಷಾ ಸುಂದರರಾಜ್
28ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರ ಯಾವ ಊರಿನಲ್ಲಿದೆ?ಬಾಳೆಹೊನ್ನೂರು

Post a Comment

0 Comments

Close Menu