1. ಎಸ್.ಆರ್. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಯಾವ ವರ್ಷ ಜನತಾ ಪಕ್ಷ ವಿಭಜನೆಯಾಯಿತು?
ಅ) 1988 ಆ) 1990 ಇ) 1992 ಈ) 1994
ಉತ್ತರ: ಅ
2. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನಡೆದ ಪ್ರಮುಖ ಘಟನೆ ____
ಅ) ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತ
ಆ) ಗುಲ್ಬರ್ಗಾ & ಧಾರವಾಡದಲ್ಲಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಆರಂಭ
ಇ) ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ
ಈ) ಎಲ್ಲವೂ
ಉತ್ತರ: ಆ
3. ಕರ್ನಾಟಕ ರಾಜ್ಯದಲ್ಲಿ 'ಸಕಾಲ' ಯೋಜನೆ ಜಾರಿಗೆ ಬಂದ ವರ್ಷ?
ಅ) 2011 ಆ) 2013 ಇ) 2012 ಈ) 2014
ಉತ್ತರ: ಇ
4. ದಾಂಡೇಲಿ ಹುಲಿ ವನ್ಯಧಾಮಕ್ಕೆ ಏನೆಂದು ಹೆಸರು ಬದಲಿಸಲಾಗಿದೆ?
ಅ) ಸಿಂಹ ಹುಲಿ ಆ) ಹುಲಿ ಸಂರಕ್ಷಣಾ ತಾಣ ಇ) ಕಾಳಿ ಹುಲಿ ಈ) ಯಾವುದು ಅಲ್ಲ
ಉತ್ತರ: ಇ
5. ಕರ್ನಾಟಕದಲ್ಲಿ ಈ ಕೆಳಗಿನ ವೈಜ್ಞಾನಿಕ & ತಾಂತ್ರಿಕ ಸಂಶೋಧನಾ ಕೇಂದ್ರಗಳನ್ನು ಹೊಂದಿಸಿ.
ಅ) ISRO 1) ಬಾಳೆಹೊನ್ನೂರು ಬೆಂಗಳೂರು
ಆ) CFTRI 2) ಧಾರವಾಡ ಮೈಸೂರು
ಇ) CBRE 3) ಬೆಂಗಳೂರು ಬಾಳೆಹೊನ್ನೂರು
ಈ) KRI 4) ಮೈಸೂರು ಧಾರವಾಡ
ಉತ್ತರ: ಅ
6. ಕರ್ನಾಟಕ ಸ್ಟೇಟ್ ಪೊಲೀಸ್ ಟ್ರೈನಿಂಗ್ ಸ್ಕೂಲ್ ಇರುವ ಸ್ಥಳ
ಅ) ಮೈಸೂರು ಆ) ಯಲಹಂಕ ಇ) ಚನ್ನಪಟ್ಟಣ ಈ) ಜ್ಞಾನಭಾರತಿ
ಉತ್ತರ: ಇ
7. ಕರ್ನಾಟಕ ಯಾವ ಜಲಪಾತವನ್ನು ಕೆನಡಾ-ಅಮೆರಿಕದ ನಯಾಗರಾ ಜಲಪಾತಕ್ಕೆ ಹೋಲಿಸಲಾಗದೆ?
ಅ) ಜೋಗ ಆ) ಗೋಕಾಕ ಇ) ಗಗನಚುಕ್ಕಿ ಈ) ಶಿವನಸಮುದ್ರ
ಉತ್ತರ: ಆ
8. ಏಳು ಸೂತ್ರದ ಕೋಟೆಯನ್ನು ಹೊಂದಿದ ನಗರ ಯಾವುದು?
ಅ) ಚಾಮರಾಜನಗರ ಆ) ಪಟ್ಟದಕಲ್ಲು ಇ) ಚಿತ್ರದುರ್ಗ ಈ) ಐಹೊಳೆ
ಉತ್ತರ: ಇ
9. ಸರಿಯಾದ ಹೇಳಿಕೆಗೆ ಅನುಗುಣವಾಗಿ ಉತ್ತರಿಸಿರಿ
ಗಂಗರ ಕಾಲದ ಐತಿಹಾಸಿಕ ಸ್ಥಳ ಶ್ರವಣಬೆಳಗೊಳ
ಜೋಗ ಜಲಪಾತವು 253 ಮೀಟರ್ ಎತ್ತರವಿದೆ
ಆಗುಂಬೆ ದಕ್ಷಿಣ ಭಾರತದ ಚಿರಾಪುಂಜಿ
ಮೂಡಬಿದಿರೆಯನ್ನು ಜೈನ ಕಾಶಿ ಎನ್ನುವರು
ಉತ್ತರ: All correct
10. ಕರ್ನಾಟಕ ಜಾಲಿಯನ್ ವಾಲಾಬಾಗ್ ಎಂದು ಕರೆಯುವ ಪ್ರದೇಶ
ಅ) ಈಸೂರು ಆ) ಶಿವಪುರ ಇ) ವಿದುರಾಶ್ವತ್ಥ ಈ) ನಗರದವಂಗೆ
ಉತ್ತರ: ಇ
11. ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಎಂದು ಯಾವ ದೇವಾಲಯವನ್ನು ಕರೆಯುವರು
ಅ) ಶ್ರೀ ಚೆನ್ನಕೇಶವ ದೇವಾಲಯ ಆ) ಮಧುಕೇಶ್ವರ ದೇವಾಲಯ ಇ) ಗುಹಾಂತರ ದೇವಾಲಯಗಳು ಈ) ಮಹಾದೇವ ದೇವಾಲಯ
ಉತ್ತರ: ಈ
12. ಕರ್ನಾಟಕದ ಪ್ರಥಮ ಶಾಸನವನ್ನು ಗುರುತಿಸಿರಿ
ಅ) ತಾಳಗುಂದ ಆ) ಹಲ್ಮಿಡಿ ಇ) ಬ್ರಹ್ಮಗಿರಿ ಈ) ಮಸ್ಕಿ
ಉತ್ತರ: ಇ
13. ಕನ್ನಡದ ಅಪ್ಪಟ ಸಾಹಿತ್ಯದ ನಡೆದ ಸ್ಥಳ
ಅ) ದಂಡಿ ಆ) ಅಂಕೋಲಾ ಇ) ಹುಕ್ಕೇರಿ ಈ) ಧಾರವಾಡ
ಉತ್ತರ: ಅ
14. ಪ್ರಸ್ತುತ ಆಲಮಟ್ಟಿ ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ
ಅ) ಬಾಗಲಕೋಟೆ ಆ) ವಿಜಯಪುರ ಇ) ಗುಲ್ಬರ್ಗಾ ಈ) ಬೆಳಗಾವಿ
ಉತ್ತರ: ಆ
15. ಅಕ್ಕಮಹಾದೇವಿ ವಿಶ್ವವಿದ್ಯಾನಿಲಯವ ಇರುವ ಸ್ಥಳ ____
ಅ) ಮೈಸೂರು ಆ) ಮಂಗಳೂರು ಇ) ಬೆಂಗಳೂರು ಈ) ಯಾವುದು ಅಲ್ಲ
ಉತ್ತರ: ಈ
16. ಕರ್ನಾಟಕ ವಿಶ್ವವಿದ್ಯಾನಿಲಯದ ಉದ್ಯೋಷ ವಾಕ್ಯವೇನು?
ಅ) ಜ್ಞಾನ ವಿಜ್ಞಾನ ಸಹಿತಂ ಆ) ನಟ ಜ್ಞಾನೇನ ಸದ್ಯಸ್ವಂ ಇ) ವಿದ್ಯೆಯೇ ಅಮೃತ ಈ) ಅರಿವೇ ಗುರು
ಉತ್ತರ: ಈ
17. ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು?
ಅ) ಕೆಂಗಲ್ ಹನುಮಂತಯ್ಯ ಆ) ಎಸ್. ನಿಜಲಿಂಗಪ್ಪ ಇ) ಕೆ.ಸಿ.ರೆಡ್ಡಿ ಈ) ರಾಮಕೃಷ್ಣ ಹೆಗಡೆ
ಉತ್ತರ: ಇ
18. ಕನ್ನಡದ ಪ್ರಥಮ ಸ್ಪರ್ಧಾತ್ಮಕ ಪತ್ರಿಕೆ ಯಾವುದು?
ಅ) ದಿಕ್ಸೂಚಿ ಆ) ಮೈತ್ರಿ ಇ) ಸುಧಾರಣಾ ಈ) ಬುದ್ಧಿ
ಉತ್ತರ: ಅ
19. ಕನ್ನಡದ ಮೊದಲ ವ್ಯಾಕರಣ ಗ್ರಂಥವನ್ನು ಗುರುತಿಸಿ
ಅ) ಜಾತಕ ತಿಲಕ ಆ) ಆದಿಪುರಾಣ ಇ) ಸೂಕ್ತಿ ಸುಧಾರಣಾವ ಈ) ಶಬ್ದಮಣಿ ದರ್ಪಣ
ಉತ್ತರ: ಈ
20. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರಥಮ ಕನ್ನಡಿಗ
ಅ) ವಿ.ಕೃ. ಗೋಕಾಕ ಆ) ಗಿರೀಶ ಕಾರ್ನಾಡ ಇ) ಆರ್.ಎಸ್. ಕಿಟೆಲ್ ಈ) ಜಯದೇವ ತಾಯಿ ಲಿಗಾಡೆ
ಉತ್ತರ: ಅ
21. ಸಂಧ್ಯಾರಾಗ ಅಂದು ಕನ್ನಡದ ಚಲನಚಿತ್ರ, ಇದರ ನಿರ್ದೇಶಕ ಯಾರು
ಅ) ಜಿ.ವಿ. ಅಯ್ಯರ್ ಆ) ಗಿರೀಶ ಕಾಸರವಳ್ಳಿ ಇ) ಪುಟ್ಟಣ್ಣ ಕಣಗಾಲ್ ಈ) ದೊರೆ ಭಗವಾನ್
ಉತ್ತರ: ಅ
22. ಕರ್ನಾಟಕ, ಮಹಾರಾಷ್ಟ್ರ, ಕೇರಳದ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಮುಖ ವರದಿ ಇದು ____
ಅ) ನಂಜುಂಡಪ್ಪ ವರದಿ ಆ) ಬಚಾವತ್ ವರದಿ ಇ) ಮಾಹೀಷ ವರದಿ ಈ) ಮಹಾಜನ್ ವರದಿ
ಉತ್ತರ: ಈ
23. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ
ಅ) ಸಿ.ಎಸ್.ಆರ್. ರಾವ್ ಆ) ಅಬ್ದುಲ್ ಕಲಾಮ್ ಇ) ಸಿ.ವಿ. ರಾಮನ್ ಈ) ವಿ. ವಿಶ್ವೇಶ್ವರಯ್ಯ
ಉತ್ತರ: ಇ
24. ಕರ್ನಾಟಕದ ನಾಡಗೀತೆ ಸರ್ಕಾರದ ಅಧಿಕೃತ ನಿರ್ಧಾರ ಮಾಡಿದ ವರ್ಷ
ಅ) 2003 ಆ) 1993 ಇ) 1983 ಈ) 1963
ಉತ್ತರ: ಅ
25. ಪ್ರಸ್ತುತ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಯಾರು?
ಅ) ವಘೇಲಾ ಆ) ಮುಖರ್ಜಿ ಇ) ಎಚ್.ಎಲ್. ದತ್ತು ಈ) ಯಾವುದೂ ಅಲ್ಲ
ಉತ್ತರ: ಈ
26. ಪ್ರಥಮ ಕನ್ನಡ ಚಿತ್ರವನ್ನು ಗುರುತಿಸಿ —
ಅ) ಸಂಸಾರ ನೌಕೆ ಆ) ವಸಂತ ಸೇನ ಇ) ಲಕ್ಕಿಬಾಯಿ ಈ) ಸತಿ ಸುಲೋಚನಾ
ಉತ್ತರ: ಈ
27. ಪ್ರಸ್ತುತ ವಿಧಾನ ಸಭೆಯ ಸ್ಪೀಕರ್ ಯಾರು?
ಅ) ಕೆ.ಬಿ. ಕೋಳಿವಾಡ ಆ) ಡಿ.ಎಚ್. ಶಂಕರಮೂರ್ತಿ ಇ) ಕಾಗೋಡು ತಿಮ್ಮಪ್ಪ ಈ) ಯಾವುದೂ ಅಲ್ಲ
ಉತ್ತರ: ಈ
28. ಹೊಂದಿಸಿ ಬರೆಯಿರಿ
ಅ) ಕಳವನ ಪೂರಿ 1) ತಲಕಾಡು ತಲಕಾಡು
ಆ) ಕಿಷ್ಕಿಂಧೆ 2) ಹಳೇಬೀಡು ಹಂಪಿ
ಇ) ವೈಜಯಂತಿ 3) ಬನವಾಸಿ ಬನವಾಸಿ
ಈ) ದ್ವಾರಸಮುದ್ರ 4) ಹಂಪಿ ಹಳೇಬೀಡು
ಉತ್ತರ:
29. ಮೈಸೂರು ಕೆಮಿಕಲ್ಸ್ & ಫುಡ್ ಫರ್ಟಿಲೈಸರ್ ಲಿಮಿಟೆಡ್ ಇರುವ ಸ್ಥಳ
ಅ) ಬೆಂಗಳೂರು ಆ) ಮೈಸೂರು ಇ) ಹೊಸಪೇಟೆ ಈ) ಮಂಡ್ಯ
ಉತ್ತರ: ಅ
30. ನೃಪತುಂಗ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುವುದು
ಅ) ಸಾಹಿತ್ಯ ಆ) ಚಲನಚಿತ್ರ ಇ) ಶಿಕ್ಷಣ ಈ) ರಂಗಭೂಮಿ
ಉತ್ತರ: ಅ
0 Comments