Ad Code

Question and Answers in Kannada Part - 36


ಕ್ರ.ಸಂಪ್ರಶ್ನೆಉತ್ತರ
1ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?ಕೆ. ಶಿವರಾಂ ಕಾರಂತ 
2ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು?ಕೇರಳ
3ಉಪಲಬ್ದವಿರುವ ಕನ್ನಡದ ಮೊದಲ ಶಾಸನ ಯಾವುದು?ಹಲ್ಮಿಡಿ ಶಾಸನ 
41962ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಕತೆಯಾದಳು ಹುಡುಗಿ 
5ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?ಝರತುಷ್ಟ್ರ 
6ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು?ಡಾ
7ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು?ನೈಲಾನ್ 
8ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?ವಿಜಯ ಘಾಟ್
9ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?ಟ್ರೈಗ್ವಿ ಲೀ
10ಗೇಟ್ ವೇ ಆಫ್ ಇಂಡಿಯಾ ಎಲ್ಲಿದೆ?ಮುಂಬೈ 
11ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು?ಗೆಲಿಲಿಯೋ
12ಟಿ.ಪಿ. ಕೈಲಾಸಂ ರವರ ಪೂರ್ಣ ಹೆಸರೇನು?ತ್ಯಾಗರಾಜ ಪರಮಶಿವ ಕೈಲಾಸಂ
13ಮೋಟಾರ್ ಸೈಕಲ್ ಸಂಶೋಧಕರು ಯಾರು?ಜಿ. ಡೈಮ್ಲರ್ (ಜರ್ಮನಿ) 
14ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು?ಕಾರ್ಬೋನಿಕ್ ಆಮ್ಲ 
15ತಾಜಮಹಲ್ ಕಟ್ಟಿಸಿದ ಶಿಲ್ಪಿ ಯಾರು?ಉಸ್ತಾದ್ ಇಸಾ
16ಸ್ವದೇಶಿ ಚಳವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು?ದಾದಾಬಾಯಿ ನವರೋಜಿ
17ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು?ವಿನ್ಸ್‌ಟನ್ ಚರ್ಚಿಲ್
18ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?ಮಹಾರಾಷ್ಟ್ರ 
19ಹರಾರೆ ಇದು ಯಾವ ದೇಶದ ರಾಜಧಾನಿ?ಜಿಂಬಾಬ್ವೆ
20ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದವರು ಯಾರು?ವಿಲಿಯಂ ಜೋನ್ಸ್
21ಮುರಾರಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?ಜ್ಞಾನದೇವ
22ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?ಮಲಯಾಳಂ ಗೋವಿಂದಶಂಕರ ಕುರೂಪ್ 
23ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನ್ನುತ್ತಾರೆ?ಸ್ಟೊಮಟಾಲಜಿ 
24ತ್ರಿವೇಣಿ ಇದು ಯಾರ ಕಾವ್ಯ ನಾಮ?ಶ್ರೀಮತಿ ಅನುಸೂಯಾ ಶಂಕರ್
25ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು?ಜಪಾನ್
26ಕಾಮನ್ ವೆಲ್ತ್ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು?ಲಂಡನ್
27ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ?ಅಥರ್ವಣ ವೇದ
28ಮೊಟ್ಟ ಮೊದಲ ಅಂತರರಾಷ್ಟ್ರೀಯ ಟಿ-20 ವಿಶ್ವಕಪ್ ವಿಜೇತರು ಯಾರು?ಭಾರತ
292012ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲರತ್ನ ಪ್ರಶಸ್ತಿ ನೀಡಲಾಯಿತು?ಶೂಟರ್


Post a Comment

0 Comments

Close Menu