| ಕನ್ನಡದ ಕವಿಗಳ ವಿಶೇಷತೆ | |
|---|---|
| ರಾಷ್ಟ್ರಕವಿಗಳು | ಎಂ. ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ |
| ಕವಿ ರತ್ನತ್ರಯರು | ಪಂಪ, ಪೊನ್ನ, ರನ್ನ |
| ಕವಿಚಕ್ರವರ್ತಿಗಳು | ಪೊನ್ನ, ರನ್ನ, ಜನ್ನ |
| ಸರಸ್ವತಿ ಸಮ್ಮಾನ್ ಪುರಸ್ಕೃತರು | ಎಸ್.ಎಲ್. ಭೈರಪ್ಪ ಮತ್ತು ವೀರಪ್ಪ ಮೊಯ್ಲಿ |
| ಕಬೀರ್ ಸಮ್ಮಾನ್ ಪುರಸ್ಕೃತರು | ಎಂ. ಗೋಪಾಲಕೃಷ್ಣ ಅಡಿಗ ಮತ್ತು ಚಂದ್ರಶೇಖರ ಕಂಬಾರ |
| ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು | ಪುರಂದರದಾಸರು ಮತ್ತು ಕನಕದಾಸರು |
0 Comments