Ad Code

ಪ್ರಮುಖ ಸಾಹಿತಿಗಳು ಮತ್ತು ಆತ್ಮಕಥನಗಳು

ಕವಿ ಆತ್ಮಕಥನ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ಭಾವ
ಶಿವರಾಮ ಕಾರಂತಹುಚ್ಚು ಮನಸ್ಸಿನ ಹತ್ತು ಮುಖಗಳು
ದ.ರಾ. ಬೇಂದ್ರೆನಡೆದು ಬಂದ ದಾರಿ
ಅರವಿಂದ ಮಾಲಗತ್ತಿಗೌರ್ನಮೆಂಟ್ ಬ್ರಾಹ್ಮಣ
ಕುವೆಂಪುನೆನಪಿನ ದೋಣಿಯಲ್ಲಿ
ಬಸವರಾಜ್ ಕಟ್ಟಿಮನಿಕಾದಂಬರಿಕಾರನ ಬದುಕು
ಪಿ. ಲಂಕೇಶ್ಹುಲಿ ಮಾವಿನ ಮರ
ಗುಬ್ಬಿ ವೀರಣ್ಣಕಲೆಯೇ ಕಾಯಕ
ಕಡಿದಾಳ್ ಮಂಜಪ್ಪನನಸಾಗದ ಕನಸು
ಅ.ನ.ಕೃ.ಬರಹಗಾರನ ಬದುಕು
ಟಿ. ಸಿದ್ಧಲಿಂಗಯ್ಯಊರುಕೇರಿ
ಗಿರೀಶ್ ಕಾರ್ನಾಡ್ಆಡಾಡುತ್ತಾ ಆಯುಷ್ಯ
ಯು.ಆರ್. ಅನಂತಮೂರ್ತಿಸುರಗಿ
ಎ.ಎನ್. ಮೂರ್ತಿರಾವ್ಸಂಜೆಗಣ್ಣಿನ ಹಿನ್ನೋಟ

Post a Comment

0 Comments

Close Menu