ಪ್ರಮುಖ ಸಾಹಿತಿಗಳು ಮತ್ತು ಆತ್ಮಕಥನಗಳು
| ಕವಿ |
ಆತ್ಮಕಥನ |
| ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ಭಾವ |
| ಶಿವರಾಮ ಕಾರಂತ | ಹುಚ್ಚು ಮನಸ್ಸಿನ ಹತ್ತು ಮುಖಗಳು |
| ದ.ರಾ. ಬೇಂದ್ರೆ | ನಡೆದು ಬಂದ ದಾರಿ |
| ಅರವಿಂದ ಮಾಲಗತ್ತಿ | ಗೌರ್ನಮೆಂಟ್ ಬ್ರಾಹ್ಮಣ |
| ಕುವೆಂಪು | ನೆನಪಿನ ದೋಣಿಯಲ್ಲಿ |
| ಬಸವರಾಜ್ ಕಟ್ಟಿಮನಿ | ಕಾದಂಬರಿಕಾರನ ಬದುಕು |
| ಪಿ. ಲಂಕೇಶ್ | ಹುಲಿ ಮಾವಿನ ಮರ |
| ಗುಬ್ಬಿ ವೀರಣ್ಣ | ಕಲೆಯೇ ಕಾಯಕ |
| ಕಡಿದಾಳ್ ಮಂಜಪ್ಪ | ನನಸಾಗದ ಕನಸು |
| ಅ.ನ.ಕೃ. | ಬರಹಗಾರನ ಬದುಕು |
| ಟಿ. ಸಿದ್ಧಲಿಂಗಯ್ಯ | ಊರುಕೇರಿ |
| ಗಿರೀಶ್ ಕಾರ್ನಾಡ್ | ಆಡಾಡುತ್ತಾ ಆಯುಷ್ಯ |
| ಯು.ಆರ್. ಅನಂತಮೂರ್ತಿ | ಸುರಗಿ |
| ಎ.ಎನ್. ಮೂರ್ತಿರಾವ್ | ಸಂಜೆಗಣ್ಣಿನ ಹಿನ್ನೋಟ |
These below are Trending in Krishicode Website !!!!
Thursday, January 01, 2026
0 Comments