General Knowledge Question and Answers in Kannada Part - 1
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಕನ್ನಡದ ಮೊದಲ ರಾಷ್ಟ್ರಕವಿ ಯಾರು? | ಮಂಜೇಶ್ವರ ಗೋವಿಂದ ಪೈ |
| 2 | ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು? | ಬಾಬಾಬುಡನ್ |
| 3 | ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು? | ಜಿ.ಎಚ್.ಪಟೇಲ್ |
| 4 | ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು? | ಎಸ್.ಎಂ.ಕೃಷ್ಣ |
| 5 | ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಷಿಸಿಕೊಂಡ ಗ್ರಾಮ ಯಾವುದು? | ಈಸೂರು (ಶಿವಮೊಗ್ಗ ಜಿಲ್ಲೆ) |
| 6 | ಸಾವಿರ ಹಾಡುಗಳ ಸರದಾರ ಯಾರು? | ಬಾಲಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ) |
| 7 | ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ? | ಹರ್ಡೇಕರ್ ಮಂಜಪ್ಪ |
| 8 | ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು? | ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ |
| 9 | ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು? | ಗಿರೀಶ ಕಾರ್ನಾಡ |
| 10 | ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು? | ಕನ್ನಡದ ಸಂಸಾರ ನೌಕೆ (1949) |
| 11 | ಕನ್ನಡದ ಮೊದಲ ದಿನ ಪತ್ರಿಕೆ ಯಾವುದು? | ಮಂಗಳೂರು ಸಮಾಚಾರ |
| 12 | ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು? | ದಕ್ಷಿಣ ಕನ್ನಡ |
| 13 | 'ತಿರುಕ' ಇದು ಯಾರ ಕಾವ್ಯನಾಮ? | ಡಾ. ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ |
| 14 | ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು? | ಎಚ್.ಡಿ.ದೇವೇಗೌಡ |
| 15 | ಕನ್ನಡದ ಮೊದಲ ಕೃತಿ ಯಾವುದು? | ಕವಿರಾಜ ಮಾರ್ಗ (ಕ್ರಿ.ಶ. 9ನೇ ಶತಮಾನದ ಕೃತಿ) |
| 16 | ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು? | ವಿ.ಎಸ್.ರಮಾದೇವಿ |
| 17 | ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು? | ಕೆ.ಎಸ್.ನಾಗರತ್ನಂ |
| 18 | 1912ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? | ಕೋ.ಚೆನ್ನಬಸಪ್ಪ (ಬಿಜಾಪುರ) |
| 19 | ಕನ್ನಡದ ಮೊದಲ ಕವಯತ್ರಿ ಯಾರು? | ಅಕ್ಕಮಹಾದೇವಿ |
| 20 | ಕನ್ನಡದ ಮೊದಲ ಗದ್ಯ ಬರಹ ಯಾವುದು? | ವಡ್ಡಾರಾಧನೆ |
| 21 | ಕರ್ನಾಟಕದ ಮೊದಲ ಬ್ಯಾಂಕ್ ಯಾವುದು? | ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (1920) |
| 22 | ಕನ್ನಡದ ಮೊದಲ ವರ್ಣ ಚಿತ್ರ ಯಾವುದು? | ಅಮರ ಶಿಲ್ಪಿ ಜಕಣಾಚಾರಿ |
| 23 | ಕಾವ್ಯಾನಂದ ಇದು ಯಾರ ಕಾವ್ಯ ನಾಮ? | ಸಿದ್ದಯ್ಯ ಪುರಾಣಿಕ್ |
| 24 | ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು? | ಅಂಕೋಲಾ (ಉತ್ತರ ಕನ್ನಡ ಜಿಲ್ಲೆ) |
| 25 | ಕಡಲ ತೀರದ ಭಾರ್ಗವನೆಂದು ಯಾರನ್ನು ಕರೆಯುತ್ತಾರೆ? | ಕಾರಂತ (ಶಿವರಾಮ ಕಾರಂತ) |
| 26 | ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು? | ರಾಣಿ ಅಬ್ಬಕ್ಕ |
| 27 | ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು? | ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ |
| 28 | ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? | ಡಾ. ಕುವೆಂಪು |
| 29 | ಕನ್ನಡದ ಪ್ರಥಮ ಮಹಮದೀಯ ಕವಿ ಯಾರು? | ಸಂತ ಶಿಶುನಾಳ ಶರೀಫರು |
These below are Trending in Krishicode Website !!!!
Thursday, January 01, 2026
0 Comments