Question and Answers in Kannada Part - 19
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | 2012 ಮಾರ್ಚ್ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧಿಕೃತವಾಗಿ ಘೋಷಿಸಿತು? | ಈಶಾನ್ಯ ಏಷ್ಯಾ (ಸೌತ್ ಈಸ್ಟ್ ಏಷ್ಯಾ) |
| 2 | ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು? | ಇ.ಎಸ್. ವೆಂಕಟರಾಮಯ್ಯ |
| 3 | ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? | ಅಹಮದಾಬಾದ್ |
| 4 | ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು? | ಲೂನಾ |
| 5 | ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭೆಯ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು? | ಸಿದ್ದಪ್ಪ ಕಂಬಳಿ |
| 6 | ಹೆಚ್.ಐ.ವಿ (HIV) ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ ನೀಡಲಾಗುತ್ತದೆ? | ನಿರೋಫಿನ್ |
| 7 | ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? | 24 ಗಂಟೆಗಳು |
| 8 | ಬಟ್ಟೆ ತೊಳೆಯುವ ಸೋಪಿನ ತಯಾರಿಯಲ್ಲಿ ಬಳಸುವ ಸೋಡಾ ನಿವಾರಕ ಯಾವುದು? | ಸೋಡಿಯಂ ಹೈಡ್ರಾಕ್ಸೈಡ್ |
| 9 | ಹಿಂದಿ ಕೃತಿ 'ಸೂರ್ ಸಾಗರ'ದಲ್ಲಿ ಕೃಷ್ಣನ ಬಾಲಲೀಲೆಗಳನ್ನು ವರ್ಣಿಸಿ ಭಕ್ತಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಂಧ ಕವಿ ಯಾರು? | ಸೂರದಾಸ್ |
| 10 | ಚಂದ್ರನ ಮೇಲಿರುವ ಅತಿ ದೊಡ್ಡ ಕುಳಿಯ ಹೆಸರೇನು? | 10.03.2002 |
| 11 | ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ನಡೆಸಿದ ಕರ್ನಾಟಕದ ಮೊದಲ ಊರು ಯಾವುದು? | ಶಿವಪುರ |
| 12 | ವಿದ್ಯುತ್ ಕುಲುಮೆಯಿಂದ ಬೀಡು ಕಬ್ಬಿಣ ತಯಾರಿಸಿದ ಭಾರತದ ಮೊದಲ ಘಟಕ ಯಾವುದು? | ಭದ್ರಾವತಿ ವಿ.ಐ.ಎಸ್.ಎಲ್ |
| 13 | ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು? | 1773 |
| 14 | ಅಸ್ಸಾಂನ ಪ್ರಾದೇಶಿಕ ನೃತ್ಯ ಯಾವುದು? | ಬಿಹೂ |
| 15 | ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು? | ಲಾರ್ಡ್ ಕಾರ್ನ್ ವಾಲಿಸ್ |
| 16 | ಭಾರತದಲ್ಲಿ ವೇಷ್ಠಗಳ ಆಡಳಿತ ಆರಂಭವಾದದ್ದು ಯಾವಾಗ? | 1790 |
| 17 | ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟೀರಿಯಾ ಯಾವುದು? | ಲ್ಯಾಕ್ಟೋಬ್ಯಾಸಿಲಸ್ |
| 18 | ಸೂರ್ಯಕಾಂತಿಯನ್ನು ಮೊದಲು ಭಾರತದಲ್ಲಿ ಪರಿಚಯಿಸಿದ ವರ್ಷ ಯಾವುದು? | 1965 |
| 19 | ಗೋದಾವರಿ ನದಿಯ ಉಗಮ ಸ್ಥಳ ಯಾವುದು? | ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬ್ರಹ್ಮಗಿರಿ |
| 20 | ಯಶಸ್ವಿನಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು? | 2002 |
| 21 | 1929 ರಲ್ಲಿ ರಚಿತವಾದ ಭಾರತದ 16 ನೇ ರಾಜ್ಯ ಯಾವುದು? | ಮಣಿಪುರ |
| 22 | ವಾಲ್ಮೀಕಿ ರಾಮಾಯಣ 14 ಮೇ 2012 ರಂದು ತಲುಪಿದ ಭಾರತದ ಮೊದಲ ಸ್ಥಳ ಯಾವುದು? | ಕೇರಳದ ಕಲ್ಲಿಕೋಟೆ |
| 23 | ಸಂವಿಧಾನದ ಎಷ್ಟನೆಯ ತಿದ್ದುಪಡಿಯಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ? | 86 ನೇ ತಿದ್ದುಪಡಿ |
| 24 | ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಕನ್ನಡಿಗ ಯಾರು? | ಮಾರ್ಗರೇಟ್ ಆಳ್ವ |
| 25 | ತನ್ನ ಸರಳ ಜೀವನದಿಂದ 'ಜಿಂದಾಫೀರ್' (ಸಜೀವ ಸಂತ) ಎಂದು ಎನಿಸಿಕೊಂಡ ಮೊಘಲ ದೊರೆ ಯಾರು? | ಔರಂಗಜೇಬ್ |
| 26 | ಪೋಲಿಯೋಗೆ ಲಸಿಕೆ ಕಂಡುಹಿಡಿದವರು ಯಾರು? | ಜೋನ್ ಸಾಲ್ಕ್ |
| 27 | ಮಿಜೋರಾಂ ರಾಜ್ಯದ ಆಡಳಿತ ಭಾಷೆ ಯಾವುದು? | ಮಿಜೋ |
| 28 | ಅರುಣಾಚಲ ಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1987 |
| 29 | ಮುಸ್ಲಿಂ ಇತಿಹಾಸದಲ್ಲಿ ಸುಲ್ತಾನ್ ಎಂಬ ಬಿರುದು ಧರಿಸಿದ ಮೊದಲ ವ್ಯಕ್ತಿ ಯಾರು? | ಮಹಮ್ಮದ್ ಘಜ್ನಿ |
These below are Trending in Krishicode Website !!!!
0 Comments