Question and Answers in Kannada Part - 18
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | 02.09.2012 ರಂದು ಬಿಡುಗಡೆಯಾದ 'ದಿ ಲೆಸನ್ಸ್ ಆಫ್ ಮೈ ಲೈಫ್' ಈ ಕೃತಿಯ ಕರ್ತೃ ಯಾರು? | ಮನ್ಮೋಹನ್ ಸಿಂಗ್ |
| 2 | ವಾರಣಾಸಿ ಯಾವ ನದಿಯ ದಡದಲ್ಲಿದೆ? | ಗಂಗಾ ನದಿ |
| 3 | ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? | ಮೊರಾರ್ಜಿ ದೇಸಾಯಿ |
| 4 | ಟೆನ್ನಿಸ್ನಲ್ಲಿ ಗ್ರ್ಯಾಂಡ್ ಸ್ಲಾಮ್ ಟೆನ್ನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? | ಮಹೇಶ್ ಭೂಪತಿ |
| 5 | ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? | ಬಿ.ಆರ್. ಪಂತಲು |
| 6 | 8ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? | ನಗರ ಪಾಲನೆ |
| 7 | 2011 ಡಿಸೆಂಬರ್ 9 ರಿಂದ ನಡೆದ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು? | ಮನು ಬಳಿಗಾರ್ |
| 8 | 2011 ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು? | ಈಜಿಪ್ಟ್ |
| 9 | 2012 ಡಿಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪಡೆದ ಸಾಹಿತಿ ಯಾರು? | ಜೀತ್ ತಯಿಲ್ |
| 10 | 1857 ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು? | ವಿ.ಡಿ. ಸಾವರ್ಕರ್ |
| 11 | 'ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್' ಗ್ರಂಥದ ಕರ್ತೃ ಯಾರು? | ಪಿ.ಸಿ. ಮಾಥುರ್ |
| 12 | ವಿಶ್ವದ ಮೊದಲ ಮಹಾಯುದ್ಧ ನಡೆದ ವರ್ಷ ಯಾವುದು? | 1914 ರಿಂದ 1918 |
| 13 | ವಿಶ್ವಸಂಸ್ಥೆ ಆರಂಭವಾಗುವ ಮೊದಲಿದ್ದ ಸಂಸ್ಥೆ ಯಾವುದು? | ಲೀಗ್ ಆಫ್ ನೇಷನ್ಸ್ |
| 14 | ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ಮೇ 10 ರಂದು ಎಲ್ಲಿ ಆರಂಭವಾಯಿತು? | ಮೀರತ್ |
| 15 | ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು? | ವಿಜಯಲಕ್ಷ್ಮಿ ಪಂಡಿತ್ |
| 16 | 1974 ರ ಮೇ 18 ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು? | ಪೋಖ್ರಾನ್ |
| 17 | ಅಲಿಪ್ತ ಚಳವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು, ಉಳಿದವು ಯಾವುವು? | ಯೂಗೋಸ್ಲಾವಿಯ, ಈಜಿಪ್ಟ್ |
| 18 | ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು? | ಚಾವುಂಡರಾಯ |
| 19 | ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದೆ, ಆ ಗಾಯಕಿ ಯಾರು? | ಲತಾ ಮಂಗೇಶ್ಕರ್ |
| 20 | ಬಿಜಾಪುರದ ಮೂಲ ಹೆಸರೇನು? | ವಿಜಯಪುರ |
| 21 | ಮಾನವನ ರಕ್ತಗಣಗಳನ್ನು ಗುರುತಿಸಿದ ವಿಜ್ಞಾನಿ ಯಾರು? | ಕಾರ್ಲ್ ಲಾಂಡ್ಸ್ಟೈನರ್ |
| 22 | 'ನ್ಯೂಟ್' ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ? | ಇಂಗ್ಲೆಂಡ್ |
| 23 | ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ಕೇರಳ |
| 24 | ಪ್ರಕಾಶ್ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ? | ಬ್ಯಾಡ್ಮಿಂಟನ್ |
| 25 | ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ 'ಮುಂಬೈ' ಎಂದು ಯಾವ ವರ್ಷ ಬದಲಿಸಿತು? | 1995 |
| 26 | ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು? | ರತಿ, ಶೋಕ, ಕ್ರೋಧ, ಜಿಗುಪ್ಸೆ, ಶಮ, ಹಾಸ್ಯ, ಉತ್ಸಾಹ, ಭಯ ಮತ್ತು ವಿಸ್ಮಯ |
| 27 | ಶಬ್ದದ ವೇಗ ಎಷ್ಟು? | 1 ನಿಮಿಷಕ್ಕೆ 10 ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ |
| 28 | ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು? | ಕೇವಲ 50 ಸೆಕೆಂಡುಗಳು |
| 29 | ಪಿನ್ ಕೋಡ್ ಎಂದರೇನು? | ಪೋಸ್ಟಲ್ ಇಂಡೆಕ್ಸ್ ನಂಬರ್ |
These below are Trending in Krishicode Website !!!!
0 Comments