Ad Code

Question and Answers in Kannada Part - 6


ಕ್ರ.ಸಂಪ್ರಶ್ನೆಉತ್ತರ
1ಭಾರತ ರತ್ನ ಪಡೆದ ಮೊದಲಿನ ಯಾರು?ಡಾ. ಎಸ್. ರಾಧಾಕೃಷ್ಣನ್
2ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು?ಬೇಗಂ ಫಾತಿಮಾ ಸುಲ್ತಾನ್
3ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು?ಲೀಲಾ ಸೇಠ್
4ಅಬ್ದುಲ್ ಕಲಾಮ್ ಪೂರ್ಣ ಹೆಸರೇನು?ಅವಲ್ ಪಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಮ್
5ಭಾರತದ ವಿಸ್ತೀರ್ಣವೆಷ್ಟು?32,87,263 ಚದರ ಕಿಲೋಮೀಟರ್‌ಗಳು
6ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು?ಸುನೀಲ್ ಗವಾಸ್ಕರ್
7ಬ್ರಿಟಿಷ್ ಪಾರ್ಲಿಮೆಂಟ್‌ನ ಸದಸ್ಯರಾದ ಪ್ರಥಮ ಭಾರತೀಯ ಯಾರು?ದಾದಾಬಾಯಿ ನವರೋಜಿ
8ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು?ವಿಲ್ಸನ್ ಜೋನ್ಸ್
9ಇಂಗ್ಲಿಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು?ಮಿಹಿರ್ ಸೇನ್
10ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು?ಸಿ. ರಾಜಗೋಪಾಲಾಚಾರಿ
11ಒಂದೇ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು?ಅನಿಲ್ ಕುಂಬ್ಳೆ
12ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು?ಸತ್ಯಜಿತ್ ರೇ
13ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳು?ಹದಿನೆಂಟು (18)
14ಗೌತಮ ಬುದ್ಧನ ತಂದೆಯ ಹೆಸರೇನು?ಸುದ್ಧೋದನ
15‘ಸಸ್ಯಗಳಿಗೂ ಜೀವವಿದೆ’ ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು?ಜಗದೀಶ್ ಚಂದ್ರ ಬೋಸ್
16‘ಓಂ’ ಕಾರದಲ್ಲಿರುವ ಮೂರು ಅಕ್ಷರಗಳು ಯಾವುವು?ಅ, ಉ, ಮ್
17ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?24,000 ಶ್ಲೋಕಗಳು
18ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಣ ಗ್ರಂಥ ಯಾವುದು?ರಾಮಚರಿತ ಮಾನಸ (ತುಲಸಿ ರಾಮಾಯಣ)
19ರವೀಂದ್ರನಾಥ ಠಾಗೋರ್ ರವರ ಯಾವ ಕೃತಿಗೆ ನೊಬೆಲ್ ಪಾರಿತೋಷಕ ದೊರೆತಿದೆ?ಗೀತಾಂಜಲಿ
20ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು?ವಿಶ್ವಾಸನೀಯ ಹಿತೈಷಿ
21ಹಿಂದೂಸ್ತಾನಿ ಸಂಗೀತದಲ್ಲಿನ ಮೇಳಾದ ರಾಗ ಯಾವುದು?ಮೇಘಮಲ್ಲಾರ್
22ಮೆಣಸಿನಕಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು?ಕೇರಳ
23ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?ರಾಜಾರಾಂ ಮೋಹನರಾಯ್
24ರಾಜೀವ್ ಗಾಂಧಿ ಜನಿಸಿದ ಊರು ಯಾವುದು?ಮುಂಬೈ
25ರಾಣಿಪೇಟ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ?ಉತ್ತರ ಪ್ರದೇಶ
26ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು?ಶ್ರೀನಿವಾಸ ರಾಮಾನುಜಮ್
27ಅಮೀರ್ ಖುಸ್ರೋ ಯಾವ ಭಾಷೆಯ ಕವಿ?ಹಿಂದಿ
28ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು?ವರಾಹಮಿಹಿರ
29ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ಮೊದಲ ರಾಷ್ಟ್ರಪತಿ ಯಾರು?ಡಾ. ಜಾಕಿರ್ ಹುಸೇನ್


Post a Comment

0 Comments

Close Menu