Question and Answers in Kannada Part - 27
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು? | ಭಾರತದ ಸಿಂಧೂ ರಶ್ಮಿ |
| 2 | ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕ) ಸ್ಥಾಪನೆಯಾದ ವರ್ಷ ಯಾವುದು? | 1934 |
| 3 | ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ? | ಕೇರಳ |
| 4 | ಅಖಿಲ ಭಾರತ ವಾಚ್ಯ ವಾಣಿ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ? | ಮೈಸೂರು |
| 5 | ಇತಿಹಾಸದ ಪಿತಾಮಹ ಯಾರು? | ಹೆರೋಡೋಟಸ್ |
| 6 | ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ? | 1400 ಗ್ರಾಂಗಳು |
| 7 | ಭಾರತ ದೇಶೀಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು? | ಐ.ಎನ್.ಎಸ್.ದೆಹಲಿ |
| 8 | ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು? | 51 ಎ ವಿಧಿ |
| 9 | ಗೋದಾವರಿ ನದಿ ಉಗಮ ಸ್ಥಳ ಯಾವುದು? | ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ |
| 10 | ವಿದ್ಯುತ್ ಶಕ್ತಿಯ ಮೂಲ ಮಾನವೇನು? | ವ್ಯಾಟ್ಗಳು |
| 11 | ರಾಜಾ ದಿನಕರ ಕೇಳಕರ್ ವಸ್ತು ಸಂಗ್ರಹಾಲಯ ಎಲ್ಲಿದೆ? | ಪುಣೆ |
| 12 | ಭಾರತದ ಕ್ರಿಕೆಟ್ ತಂಡದ ನಾಯಕರಾದ ಮೊದಲ ಕನ್ನಡಿಗ ಯಾರು? | ಜಿ.ಆರ್.ವಿಶ್ವನಾಥ |
| 13 | ಅಭಿಮಾನ ಸ್ಟುಡಿಯೋ ನಿರ್ಮಿಸಿದವರು ಯಾರು? | ನಟ ಬಾಲಕೃಷ್ಣ |
| 14 | ನಲಿ – ಕಲಿ ಶಿಕ್ಷಣ ಪದ್ಧತಿ ಜಾರಿಗೆ ಬಂದ ವರ್ಷ ಯಾವುದು? | 2009-10 ರಲ್ಲಿ |
| 15 | ಲೇಥಯಂತ್ರ ಕಂಡು ಹಿಡಿದವರು ಯಾರು? | ಹೆನ್ರಿ ಮೌಡ್ಸ್ |
| 16 | ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು? | ಶ್ವೇತ ಕ್ರಾಂತಿ |
| 17 | ಜನನಿ ಸುರಕ್ಷಾ ಯೋಜನೆ ಪ್ರಾರಂಭವಾದ ವರ್ಷ ಯಾವುದು? | 2005 ಏಪ್ರಿಲ್ |
| 18 | ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು? | ಜಾರ್ಖಂಡ್ |
| 19 | ಜನಶ್ರೀ ವಿಮೆ ಯೋಜನೆಯು ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ? | ರಾಜ್ಯ ಕೃತಿ ಮಾರುಕಟ್ಟೆ ಇಲಾಖೆ |
| 20 | ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ನೀಡಲಾಗುವ ಪ್ರಶಸ್ತಿ ಯಾವುದು? | ತಾನ್ಸೆನ್ ಪ್ರಶಸ್ತಿ |
| 21 | ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ? | ಸೋಮವಾರಪೇಟೆ ತಾಲೂಕು ಹುಡುಗೂರಿನ ಬಳಿ |
| 22 | ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು? | ಕೃಷ್ಣರಾಜ ಸಾಗರ ಮತ್ತು ಬೇತಮಂಗಲ |
| 23 | ತೇಗದೂರು ಸುಬ್ರಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು? | ವಿಜಯ ಸಂಕೇಶ್ವರ |
| 24 | ತುರ್ತು ಪರಿಸ್ಥಿತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು? | ಶಿವರಾಮ್ ಕಾರಂತ |
| 25 | ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು? | ಟೆನ್ನಿಸ್ |
| 26 | ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು? | ಸೌಂದರ್ಯ |
| 27 | ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ? | ಬೈಲಹೊಂಗಲ (ಬೆಳಗಾವಿ ಜಿಲ್ಲೆ) |
| 28 | ವಿದ್ಯುತ್ ಬಲ್ಬ್ ನಲ್ಲಿ ಬಳಸುವ ತಂತಿ ಯಾವುದು? | ಟಂಗ್ಸ್ಟನ್ |
| 29 | ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು? | ಆನಂದ್ ಅಪ್ಪುಗೋಳ್ |
These below are Trending in Krishicode Website !!!!
Thursday, January 01, 2026
0 Comments