Question and Answers in Kannada Part - 29
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು? | ಗ್ರಾಮೀಣಾಭಿವೃದ್ಧಿ |
| 2 | ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು? | ಪಂಜಾಬಿನ ಭಟಿಂಡಾ ಕ್ಷೇತ್ರ |
| 3 | ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು? | ಪೆನ್ಸಿಲಿನ್ |
| 4 | ಭಾರತೀಯ ಶಿಕ್ಷಣದಲ್ಲಿ 'ಮಹಾಸನ್ನದು' ಎಂದು ಯಾವ ವರದಿಯನ್ನು ಕರೆಯುತ್ತಾರೆ? | ವುಡ್ಸ್ ವರದಿ |
| 5 | ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ? | ಆಸ್ಟ್ರೇಲಿಯಾ |
| 6 | ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು? | 1905 |
| 7 | ಮಧುರೈ ಯಾವ ನದಿಯ ದಂಡೆಯ ಮೇಲಿದೆ? | ವೈಗೈ |
| 8 | ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು? | ಪ್ಯಾಸ್ಕಲ್ |
| 9 | ಡೈಮಂಡ್ ಹಾರ್ಬರ್ ಎಲ್ಲಿದೆ? | ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ |
| 10 | ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ? | ಹಿಮಾಚಲ ಪ್ರದೇಶ |
| 11 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ? | ಪುಣೆ |
| 12 | ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಕಂಡುಹಿಡಿದವರು ಯಾರು? | ಎಚ್.ಡಬ್ಲ್ಯೂ ಸೀಲೆ (ಯು.ಎಸ್.ಎ) |
| 13 | ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು? | ಆತ್ಮಾರಾಮ್ ಪಾಂಡುರಂಗ್ |
| 14 | ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು? | ಲೇಬರ್ |
| 15 | ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ? | ಮಂಡ್ಯ |
| 16 | ಭಕ್ತಿಪಂಥ ಚಳವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು? | ಕಬೀರದಾಸರು |
| 17 | ಅಂತರರಾಷ್ಟ್ರೀಯ ವೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? | ಡಾ |
| 18 | ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ? | ಜಿನಿವಾ |
| 19 | ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ? | ಚನ್ನಪಟ್ಟಣ |
| 20 | ಅರುಣ್ ಲಾಲ್ ಘೋಷ ಯಾವ ಕ್ರೀಡೆಗೆ ಸಂಬಂಧಿಸಿದವರು? | ಈಜು |
| 21 | ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು? | ನಿಕೋಲಸ್ ಕೋಪರ್ನಿಕಸ್ |
| 22 | ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು? | ಎಚ್.ವಿ.ಆರ್.ಅಯ್ಯಂಗಾರ್ |
| 23 | ಕಣಜ ಕೃತಿಯ ಲೇಖಕರು ಯಾರು? | ಡಾ |
| 24 | ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು? | 1945ರಲ್ಲಿ |
| 25 | 1971ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು? | ಧರ್ಮವೀರ |
| 26 | ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ? | ದಕ್ಷಿಣ ಆಫ್ರಿಕಾ |
| 27 | ತಕ್ಲಮಕಾನ್ ಮರುಭೂಮಿ ಯಾವ ದೇಶದಲ್ಲಿದೆ? | ಚೀನಾ |
| 28 | ಶಹಜಾನ್ ಯಾರ ನೆನಪಿಗಾಗಿ ತಾಜ್ಮಹಲ್ ಕಟ್ಟಿಸಿದನು? | ಮಮತಾಜ್ ಬೇಗಂ |
| 29 | ದೇವ ಎಸ್.ಸುಕುಮಾರ ಇವರು ಬರೆದ 'ಟಚ್ ಪ್ಲೇ' ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾಪಟುವಿನ ಬಗ್ಗೆ ಬರೆಯಲಾಗಿದೆ? | ಪ್ರಕಾಶ್ ಪಡುಕೋಣೆ |
These below are Trending in Krishicode Website !!!!
Thursday, January 01, 2026
0 Comments