Ad Code

Question and Answers in Kannada Part - 64


ಕ್ರ.ಸಂಪ್ರಶ್ನೆಉತ್ತರ
1ಇತ್ತೀಚೆಗೆ 2014ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು?ಪ್ರೊ.ಜಿ.ವೆಂಕಟಸುಬ್ಬಯ್ಯ 
2ಕಿಮ್ಸ್ (KIMS)ನ ವಿಸ್ತೃತ ರೂಪವೇನು?ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
3ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?ಉತ್ತರಕನ್ನಡ 
4ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?ಮಡಿವಾಳ ಮಾಚಯ್ಯ
5ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ?ಬಿಹಾರ 
6ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕ ಯಾರು?ಅಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾ 
7ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು?ಡಾ. ಅನುಪಮಾ
8ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು?ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
9ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಚೇರಿ ಎಲ್ಲಿದೆ?ಜಿನೀವಾ 
10ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ?ಉತ್ತರ ಕನ್ನಡ
11ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ ವ್ಯಕ್ತಿ ಯಾರು?ಟಿಪ್ಪು ಸುಲ್ತಾನ್
12ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು?ರಷ್ಯಾ
13ಭಾರತದಲ್ಲಿ ರಚನೆಗೊಂಡ 29ನೇ ರಾಜ್ಯ ಯಾವುದು?ಜಾರ್ಖಂಡ್ (ಗಮನಿಸಿ: ತೆಲಂಗಾಣ 29ನೇ ರಾಜ್ಯವಾಗಿತ್ತು, ಜಾರ್ಖಂಡ್ 28ನೇ ರಾಜ್ಯ)
14ಬೆನ್ನೆಹಿನ್ ಯಾವ ದೇಶದವರು?ಯು.ಎಸ್.ಎ
15ಪ್ರಥಮ ಭಾರತೀಯ ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?ಇಳಾ ಮಜುಮದಾರ್
16ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?ತಿಟ್ಟೆ ಅಯ್ಯಂಗಾರ್ 
17ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ ಸೇರಿದವರು?ಕೇರಳ
18ಪಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ?ಇಂಗ್ಲೆಂಡ್ 
19ಜೈನಧರ್ಮದ ಪ್ರಕಾರ ಮಹಾನಿರ್ವಾಣ ಎಂದರೇನು?ಮುಕ್ತಿ ಹೊಂದುವುದು 
20ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಬ್ರಿಟನ್ನಿನ ಪ್ರಧಾನಿ ಯಾರು?ವಿನ್ಸ್ಟನ್ ಚರ್ಚಿಲ್
21ಕಾಲುವೆ ನೀರಾವರಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?ಉತ್ತರಕನ್ನಡ (ಗಮನಿಸಿ: ಇದು ಜಿಲ್ಲೆಯ ಹೆಸರಾಗಿದೆ)
22ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು?1970
23ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು?ಪಂಪಸಾಗರ
24ಚಿತ್ರ ಇದು ಯಾರ ಕಾವ್ಯ ನಾಮವಾಗಿದೆ?ನವರತ್ನರಾಂ
25ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ ಪ್ರಸಿದ್ಧನಾದ ದೊರೆ ಯಾರು?6ನೇ ವಿಕ್ರಮಾದಿತ್ಯ 
26ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು?ಮಹಾರಾಷ್ಟ್ರ 
27ಭೂತಯ್ಯನ ಮಗ ಅಯ್ಯ ಕಥೆಯ ಕರ್ತೃ ಯಾರು?ಗೋರೂರು ರಾಮಸ್ವಾಮಿ ಅಯ್ಯಂಗಾರ್ 
28ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ ಮೇಲಿದೆ?ತುಂಗಭದ್ರಾ
29ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ ರೇಖೆಯಾಗಿದೆ?ರಷ್ಯಾ ಪೋಲೆಂಡ್


Post a Comment

0 Comments

Close Menu